Wednesday, December 23, 2015

ನಮ್ಮ ಬೆಂಗಳೂರು ಕಸ

ಕಸ
ಸಾಗಿಸಲು
ನಡೆದಿದೆ
ಕಸರತ್ತು
ಕರಗಿಲ್ಲ
ಆದರೂ
ಕಸ

ದುರ್ವಾಸನೆ
ಬೀರಿ
ಉದ್ಯಾನ
ನಗರಿಯ
ಅಂದವ
ಹಾಳುಗೆಡವಿದೆ

ನಗರದ
ಈ ಬಾಹ್ಯ
ಕಸ
ಹಿಡಿದಿದೆ
ಆಂತರಿಕ
ಆಡಳಿತ
ವ್ಯವಸ್ಥೆಗೊಂದು
ಕನ್ನಡಿ

ಮುಗಿಯದ
ಹೊರತು
ರಾಜಕೀಯ
ಮಸಲತ್ತು
ನಿಲ್ಲದು
ಕಸ
ಸಾಗಿಸುವ
ಕಸರತ್ತು
-ಆನಂದ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...