Wednesday, December 30, 2015

ಕೀಳರಿಮೆ

ಕೀಳರಿಮೆ
ಒಂದು
ಗೆದ್ದಲು
ಹೊಕ್ಕಿದರೆ
ಮನದೊಳಗೆ
ತಿಂದು
ಮುಗಿಸುತ್ತದೆ
ಅಂತ: ಸತ್ವವನ್ನೇ
-ಅನಂದ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...