ತನ್ನತನವನು ತೊರೆದು
ಆಗುತ್ತಾನೆ ಮತ್ಯಾರೋ
ಪಡೆಯಲು ಜೇವನದಲ್ಲಿ
ಭದ್ರತೆ ಎಂಬ ಭ್ರಮೆ
ಪಡೆದಾಗ ಭದ್ರತೆ
ಇರುವದಿಲ್ಲ ಸಮಾಧಾನ
ಆತ್ಮ ತೃಪ್ತಿ
ಆತ್ಮ ತೃಪ್ತಿ
ಸಿಗುವದಿಲ್ಲ
ಆಗಿದ್ದರೆ ಮತ್ಯಾರೋ
ಅದಕಾಗಿ ಹೆಣಗುತ್ತಾನೆ
ಮತ್ತೆ ತಾನು
ತಾನಾಗಲು
ಅದಕೆ ಕವಿಯೊಬ್ಬ
ಹೇಳಿದ
ಇರುವದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
- ಬುಡ ಬುಡ್ಕಿ ಬಾಬಾ
http://kannadahaadulyrics.blogspot.in/2011/05/yava-mohana-murali-kareyitu.html
ಆಗುತ್ತಾನೆ ಮತ್ಯಾರೋ
ಪಡೆಯಲು ಜೇವನದಲ್ಲಿ
ಭದ್ರತೆ ಎಂಬ ಭ್ರಮೆ
ಪಡೆದಾಗ ಭದ್ರತೆ
ಇರುವದಿಲ್ಲ ಸಮಾಧಾನ
ಆತ್ಮ ತೃಪ್ತಿ
ಆತ್ಮ ತೃಪ್ತಿ
ಸಿಗುವದಿಲ್ಲ
ಆಗಿದ್ದರೆ ಮತ್ಯಾರೋ
ಅದಕಾಗಿ ಹೆಣಗುತ್ತಾನೆ
ಮತ್ತೆ ತಾನು
ತಾನಾಗಲು
ಅದಕೆ ಕವಿಯೊಬ್ಬ
ಹೇಳಿದ
ಇರುವದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
- ಬುಡ ಬುಡ್ಕಿ ಬಾಬಾ
http://kannadahaadulyrics.blogspot.in/2011/05/yava-mohana-murali-kareyitu.html
No comments:
Post a Comment