Friday, January 1, 2016

ಸರ್ಕಾರದ ಯೋಜನೆಗಳು

ಭಗೀರಥ
ತಲುಪಿಸಿದ
ಗಂಗೆಯನು
ಶಿವನ
ಜಟೆಯಿಂದ
ಭುವಿಗೆ
ಒಂದು
ಹನಿಯನ್ನು
ಮುಟ್ಟದೆ

ಬೇಕಾಗಿದ್ದಾರೆ
ಭಗೀರಥರು
ಸರ್ಕಾರದ
ಯೋಜನೆಗಳನ್ನು
ಜನತೆಗೆ
ತಲುಪಿಸಲು
ಒಂದು
ಪೈಸೆ
ಕೂಡ
ಮುಟ್ಟದೆ
-ಆನಂದ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...