ಈ ಕ್ಷಣ ಈ ಸ್ಥಳದಲ್ಲಿ
ಕುಳಿತಲ್ಲೇ ಕುಳಿತು
ಬ್ರಹ್ಮಾಂಡದ ಯಾವುದೋ
ತುದಿ ತಲುಪಿ
ಮನಸಿನಲಿ ಅಡಗಿ
ಇದ್ದು ಇರದಂತಿರುವ
ಭಾವದ ಬಿಂಬವನ್ನು
ಶಬ್ದಗಳ ಪರಿಧಿ ದಾಟಿ
ಶಬ್ದಗಳ ನಡುವಿನ ಅರ್ಥದ
ದರ್ಪಣದಲಿ ಮಾಡುವ
ಅನಾವರಣವೇ
ಕಾವ್ಯ
- ಬುಡ ಬುಡ್ಕಿ ಬಾಬಾ
ಕುಳಿತಲ್ಲೇ ಕುಳಿತು
ಬ್ರಹ್ಮಾಂಡದ ಯಾವುದೋ
ತುದಿ ತಲುಪಿ
ಮನಸಿನಲಿ ಅಡಗಿ
ಇದ್ದು ಇರದಂತಿರುವ
ಭಾವದ ಬಿಂಬವನ್ನು
ಶಬ್ದಗಳ ಪರಿಧಿ ದಾಟಿ
ಶಬ್ದಗಳ ನಡುವಿನ ಅರ್ಥದ
ದರ್ಪಣದಲಿ ಮಾಡುವ
ಅನಾವರಣವೇ
ಕಾವ್ಯ
- ಬುಡ ಬುಡ್ಕಿ ಬಾಬಾ
No comments:
Post a Comment