Friday, October 28, 2016

ದೀಪಾವಳಿ - ೨೦೧೬

ಸುಂದರ ಸದ್ಗುಣಗಳು ಸೇರೆಯಾಳಾಗಿವೆ
ತಮೋಗುಣಗಳೆಂಬ ನರಕಾಸುರನಿಗೆ
ಪ್ರತಿ ನರಕ ಚತುರ್ದಶಿಗೆ ತಮೋ
ಗುಣಗಳೆಂಬ ನರಕಾಸುರನ ಸಂಹರಿಸಿ
ಸದ್ಗುಣಗಳ ಬಿಡಿಸಿ ಉದ್ಧರಿಸೊ
ನಮ್ಮನೆಲ್ಲ  ಶ್ರೀ ಕೃಷ್ಣ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...