ಅಮೂರ್ತ ವಿಚಾರವೊಂದು
ಮೂರ್ತ ರೂಪ
ಪಡೆಯುವುದು
ಬುದ್ಧಿ ಹೃದಯದ
ಸಂಗಮದಿಂದ
ಆ ಸಂಗಮದಲ್ಲಿ
ಬುದ್ಧಿಯ ಕೈ ಮೇಲಾದರೆ
ವ್ಯಾಪಾರ
ಹೃದಯದ ಕೈ ಮೇಲಾದರೆ
ಕಲೆ
- ಬುಡ ಬುಡ್ಕಿ ಬಾಬಾ
ಮೂರ್ತ ರೂಪ
ಪಡೆಯುವುದು
ಬುದ್ಧಿ ಹೃದಯದ
ಸಂಗಮದಿಂದ
ಆ ಸಂಗಮದಲ್ಲಿ
ಬುದ್ಧಿಯ ಕೈ ಮೇಲಾದರೆ
ವ್ಯಾಪಾರ
ಹೃದಯದ ಕೈ ಮೇಲಾದರೆ
ಕಲೆ
- ಬುಡ ಬುಡ್ಕಿ ಬಾಬಾ
No comments:
Post a Comment