ಕಾವ್ಯ ಚಿಂತಾಕ್ರಾಂತವಾಗಿತ್ತು
ಅಯ್ಯೋ ಮಾರಾಯ
ಹೇಗೆ ದಾಟಿಸಿವೆಯೋ ನನ್ನ ನೀ
ಈ ಕಣ್ಣೀರ ಸಾಗರದಾಚೆ
ಇಲ್ಲ ನಿನ್ನ ಬಳಿ
ವ್ಯಾಕರಣದ ಹರಿಕೊಲು
ಭಾಷಾ ಪಾಂಡಿತ್ಯದ ದೋಣಿ || ೨ ||
ಹೇಳಿದೆ ಸಮಾಧಾನ ಕಾವ್ಯಕ್ಕೆ
ಚಿಂತೆ ಬಿಡು ಇದೇ ನನ್ನ ಬಳಿ
ಭಾವದ ಹರಿಕೋಲು
ಕಣ್ಣೀರಿಂದ ಬೆಳೆದ ಮರದ ದೋಣಿ
ದಾಟುವೆವು ಈ ಕಣ್ಣೀರ ಸಾಗರ
ಕ್ಷಣ ಮಾತ್ರದಲಿ || ೩ ||
ಅಯ್ಯೋ ಮಾರಾಯ
ಹೇಗೆ ದಾಟಿಸಿವೆಯೋ ನನ್ನ ನೀ
ಈ ಕಣ್ಣೀರ ಸಾಗರದಾಚೆ
ಇಲ್ಲ ನಿನ್ನ ಬಳಿ
ವ್ಯಾಕರಣದ ಹರಿಕೊಲು
ಭಾಷಾ ಪಾಂಡಿತ್ಯದ ದೋಣಿ || ೨ ||
ಹೇಳಿದೆ ಸಮಾಧಾನ ಕಾವ್ಯಕ್ಕೆ
ಚಿಂತೆ ಬಿಡು ಇದೇ ನನ್ನ ಬಳಿ
ಭಾವದ ಹರಿಕೋಲು
ಕಣ್ಣೀರಿಂದ ಬೆಳೆದ ಮರದ ದೋಣಿ
ದಾಟುವೆವು ಈ ಕಣ್ಣೀರ ಸಾಗರ
ಕ್ಷಣ ಮಾತ್ರದಲಿ || ೩ ||
No comments:
Post a Comment